ಕೇಂದ್ರ ಸರ್ಕಾರದ ವಿರುದ್ಧ ಹಾಗೂ ರಾಹುಲ್ ಗಾಂಧಿ ಪರ ಘೋಷಣೆಗಳನ್ನು ಕೂಗಿದರು. ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್. ಗವಿಯಪ್ಪ, ಮುಖಂಡರಾದ ಕೊಡಗಿನಹಾಳ ಹುಲುಗಪ್ಪ, ಮಲ್ಲಿಕಾರ್ಜುನ, ವಿಜಯಕುಮಾರ್, ಮಂಜುನಾಥ್, ಭರತ್, ಯೋಗಲಕ್ಷ್ಮಿ, ನಗರಸಭೆ ಸದಸ್ಯರಾದ ಕೆ. ಮಹೇಶ್, ರಾಘವೇಂದ್ರ, ಕೆ. ಗೌಸ್, ಸೈಯ್ಯದ್ ಮಹಮ್ಮದ್, ಡಿ. ವೆಂಕಟರಮಣ, ಕುಬೇರ್ ದಲ್ಲಾಲಿ ಇತರರಿದ್ದರು.