ಹೊಸಪೇಟೆ (ವಿಜಯನಗರ): ನಗರದ ವಾಲ್ಮೀಕಿ ವೃತ್ತದ ಸಮೀಪ ಶುಕ್ರವಾರ ರಾತ್ರಿ ಪತ್ತೆಯಾಗಿದ್ದ ಅಪರಿಚಿತ ವ್ಯಕ್ತಿಯ ಅಂತ್ಯಸಂಸ್ಕಾರ ಪೊಲೀಸರು ನೆರವೇರಿಸಿದ್ದಾರೆ.
‘50 ವರ್ಷದ ವ್ಯಕ್ತಿ ಮೃತದೇಹ ಸಿಕ್ಕಿ ಎರಡು ದಿನಗಳಾದರೂ ಯಾರು ಬರಲಿಲ್ಲ. ನಗರದ ರುದ್ರಭೂಮಿಯಲ್ಲಿ ಭಾನುವಾರ ಗೌರವದಿಂದ ಅಂತ್ಯಕ್ರಿಯೆ ನೆರವೇರಿಸಲಾಯಿತು’ ಎಂದು ಪಟ್ಟಣ ಠಾಣೆ ಪೊಲೀಸರು ತಿಳಿಸಿದ್ದಾರೆ.