ಮೆರವಣಿಗೆಯಲ್ಲಿ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿಯ ವೀರಭದ್ರೇಶ್ವರ ತಂಡ, ಕೂಡ್ಲಿಗಿ ತಾಲ್ಲೂಕಿನ ಚೌಡಪುರದವರ ಬಸವೇಶ್ವರ ತಂಡದ ನಂದಿ ಧ್ವಜ ಕುಣಿತ, ರಾಣೆಬೆನ್ನೂರಿನ ಮಲ್ಲೆಪ್ಪ, ಮಂಡ್ಯದ ಸಿದ್ದಾರ್ಥ್ ತಂಡದ ವೀರಗಾಸೆ, ರಾಮಸಾಗರದ ಛಲವಾದಿ ಕಾಳೆ ವಾದಕ, ಗಾದಿಗನೂರಿನ ಅಲಿಗೆ ವಾದನ ನೆರದವರ ಗಮನ ಸೆಳೆಯಿತು.