ಶುಕ್ರವಾರ ವಿ.ವಿ.ಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು, ವಿಶ್ರಾಂತ ಕುಲಪತಿ ಮಲ್ಲಿಕಾ ಎಸ್. ಘಂಟಿ ಅವಧಿಯಿಂದ ನಿಮ್ಮ ಅವಧಿವರೆಗಿನ ಎಲ್ಲ ಕಾಮಗಾರಿ, ಖರೀದಿ, ಲಂಚದ ಬಗ್ಗೆ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸಲು ಸಿಂಡಿಕೇಟ್ನಲ್ಲಿ ತೀರ್ಮಾನ ಕೈಗೊಂಡು ವರ್ಷ ಕಳೆದಿದ್ದು, ತನಿಖೆ ಯಾವ ಹಂತದಲ್ಲಿದೆ? ಎಂಬ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.