ಭಾನುವಾರ, 18 ಜನವರಿ 2026
×
ADVERTISEMENT
ADVERTISEMENT

ಹೊಸಪೇಟೆ | ಇತಿಹಾಸಕಾರರಿಂದ ಘೋರ ಅನ್ಯಾಯ: ಸ್ವಾಮಿ ನಿರ್ಭಯಾನಂದ

Published : 18 ಜನವರಿ 2026, 2:14 IST
Last Updated : 18 ಜನವರಿ 2026, 2:14 IST
ಫಾಲೋ ಮಾಡಿ
Comments
ಸಂಸ್ಕೃತಿ ಜೀವನ ಪದ್ಧತಿ ಆಚಾರ ವಿಚಾರಗಳಲ್ಲಿ ವಿದೇಶಿ ಅನುಕರಣೆ ಬೇಡ. ಸಾಮಾನ್ಯ ಜ್ಞಾನ ಸಂಚಾರ ನಿಯಮ ಪಾಲನೆ ಮೊದಲಾದ ವಿಚಾರಗಳಲ್ಲಿ ಅನುಕರಣೆ ಮಾಡಬೇಕಿದೆ
ಸ್ವಾಮಿ ನಿರ್ಭಯಾನಂದಜಿ ಮಹಾರಾಜ್‌ ಅಧ್ಯಕ್ಷ ಗದಗ–ರಾಮಕೃಷ್ಣ ವಿವೇಕಾನಂದ ಆಶ್ರಮ
‘ವಿಶ್ವವಿಖ್ಯಾತ ವಿದ್ಯಾವಂತರಾಗಿ’
‘ಸ್ವಾಮಿ ವಿವೇಕಾನಂದರು ವಿಶ್ವವಿಖ್ಯಾತ ವಿದ್ಯಾವಂತರಾಗಿದ್ದರು. ವಿದ್ಯಾರ್ಥಿಗಳು ಇದೇ ಛಲ ತೊಟ್ಟು ಅದನ್ನು ಸಾಧಿಸುವ ಪ್ರಯತ್ನ ಮಾಡಿಬೇಕು. ವಿಶ್ವಕೋಶದ ಮೇಲೆ ಕಣ್ಣಾಡಿಸಿ ನಿಖರವಾಗಿ ಯಾವ ಪುಟದಲ್ಲಿ ಯಾವ ಮಾಹಿತಿ ಇದೆ ಎಂದು ಹೇಳುವಂತಹ ಅಪೂರ್ವ ನೆನಪಿನ ಶಕ್ತಿ ವಿವೇಕಾನಂದರಲ್ಲಿ ಇತ್ತು. ಗುರುಭಕ್ತಿ ಬ್ರಹ್ಮಚರ್ಯ ಮತ್ತು ಜ್ಞಾನದಾಹಗಳೇ ಇದಕ್ಕೆ ಕಾರಣವಾಗಿತ್ತು. ಗುರುಭಕ್ತಿ ಇದ್ದರೆ ಗುರುಗಳು ಮಾಡುವ ಯಾವ ಪಾಠವೂ ಕಷ್ಟ ಎನಿಸದು’ ಎಂದು ಸ್ವಾಮಿ ನಿರ್ಭಯಾನಂದಜಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT