ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರದಲ್ಲಿ ನೀರಿನಿಂದ ಹೊರಬಂದ ನೀರುನಾಯಿಗಳು ನಡೆದುಕೊಂಡು ಹೋಗುತ್ತಿರುವ ದೃಶ್ಯ ಪಕ್ಷಿ ಪ್ರೇಮಿ ಕಾರ್ಲ್ ಅವರ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದ್ದು ಹೀಗೆ..
ನೀರುನಾಯಿ ವಿಹಾರ
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರದಲ್ಲಿ ನೀರಿನಿಂದ ಹೊರಬಂದು ನೀರುನಾಯಿ ನಡೆದುಕೊಂಡು ಹೋಗುತ್ತಿರುವ ಅಪರೂಪದ ದೃಶ್ಯ ಪಕ್ಷಿ ಪ್ರೇಮಿ ಕಾರ್ಲ್ ಅವರ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದ್ದು ಹೀಗೆ