ಸಾಯಿಬಾಬಾ ವೃತ್ತ, ಚಪ್ಪರದಹಳ್ಳಿ, ಶ್ರೀರಾಮುಲು ನಗರ, ಮದಕರಿ ನಾಯಕ ವೃತ್ತದಲ್ಲಿ ಪ್ರಚಾರ ಭಾಷಣ ಮಾಡಿದರು. ಪಕ್ಷದ ಅಭ್ಯರ್ಥಿಗಳಾದ ಪಿ. ಸುಬ್ರಮಣ್ಯಂ, ಟಿ. ವಿರೂಪಾಕ್ಷ, ಟಿ. ನಜೀರ್, ಜೆ. ಅಶೋಕ, ವರುಣ್ ಕುಮಾರ್ ಟಿ.ಎಂ., ಪ.ಯ. ಗಣೇಶ, ಗಂಗಮ್ಮ, ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ಕೆ.ಎಸ್. ಸೋಮಸುಂದರ್, ಹಾವೇರಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಜಾಲಿ ಇದ್ದರು.