ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಹೂವಿನಹಡಗಲಿ | ಸಿಂಗಟಾಲೂರು ಏತ ನೀರಾವರಿ ಯೋಜನೆ: ರೈತರಿಗೆ ಮರೀಚಿಕೆಯಾದ ಭೂ ಪರಿಹಾರ

Published : 11 ಆಗಸ್ಟ್ 2023, 5:49 IST
Last Updated : 11 ಆಗಸ್ಟ್ 2023, 5:49 IST
ಫಾಲೋ ಮಾಡಿ
Comments
ಸಿಬ್ಬಂದಿ ಕೊರತೆ ನಡುವೆಯೂ ಭೂ ಪರಿಹಾರದ ಕಡತಗಳನ್ನು ಹೊಸದಾಗಿ ಸಿದ್ಧಪಡಿಸಿ ಪ್ರಸ್ತಾವ ಸಲ್ಲಿಸಿದ್ದೇವೆ. ಕೆಲವು ಅನುಮೋದನೆ ಹಂತದಲ್ಲಿವೆ. ರೈತರಿಗೆ ಪರಿಹಾರ ಕೊಡಿಸುವ ಪ್ರಯತ್ನದಲ್ಲಿದ್ದೇವೆ
ಟಿ.ವಿ.ಪ್ರಕಾಶ್ ವಿಶೇಷ ಭೂಸ್ವಾಧೀನಾಧಿಕಾರಿ ಹೂವಿನಹಡಗಲಿ
ಕಾಯಂ ಭೂಸ್ವಾಧೀನ ಅಧಿಕಾರಿ ಇಲ್ಲ
2005ರಲ್ಲಿ ಪ್ರಾರಂಭವಾದ ಭೂ ಸ್ವಾಧೀನಾಧಿಕಾರಿ ಕಚೇರಿಗೆ ಸರ್ಕಾರ ಕಾಯಂ ಅಧಿಕಾರಿ ನೇಮಿಸದೇ ತಹಶೀಲ್ದಾರರು ಉಪ ವಿಭಾಗಾಧಿಕಾರಿಗಳಿಗೆ ಕಾರ್ಯಭಾರ ವಹಿಸಿದೆ. 18 ವರ್ಷಗಳಲ್ಲಿ 23 ಅಧಿಕಾರಿಗಳು ಬದಲಾವಣೆಯಾಗಿದ್ದಾರೆ. ಇದರಲ್ಲಿ 18 ಅಧಿಕಾರಿಗಳು ಪ್ರಭಾರ 5 ಜನ ಮಾತ್ರ ಕಾಯಂ ಅಧಿಕಾರಿಗಳು ಸೇವೆ ಸಲ್ಲಿಸಿದ್ದಾರೆ. ಕಚೇರಿಯಲ್ಲಿ ಶಿರಸ್ತೇದಾರ ಗುಮಾಸ್ತರು ಮೋಜಣಿದಾರರ ಹುದ್ದೆಗಳೆಲ್ಲ ಖಾಲಿ ಇವೆ. ಭೂಸ್ವಾಧೀನ ಕಡತಗಳು ನಿಯಮಾನುಸಾರ ಒಂದು ವರ್ಷದ ಅವಧಿಯೊಳಗೆ ಅನುಮೋದನೆಗೊಳ್ಳಬೇಕು. ವಿಳಂಬವಾದಲ್ಲಿ ಅವು ಅಸಿಂಧುಗೊಳ್ಳುತ್ತವೆ. ಕಾಯಂ ಅಧಿಕಾರಿ ಸಿಬ್ಬಂದಿ ಕೊರತೆಯಿಂದ ರೈತರು ತೊಂದರೆ ಅನುಭವಿಸುವಂತಾಗಿದ್ದು ಸರ್ಕಾರ ಕೂಡಲೇ ಕಾಯಂ ಅಧಿಕಾರಿ ನೇಮಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT