ಉತ್ತಮ ಮಳೆ | ಹೊಲಗಳತ್ತ ಮುಖ ಮಾಡಿದ ಅನ್ನದಾತ: ಬಿತ್ತನೆ ಕಾರ್ಯ ಚುರುಕು
ಶಂಕರ ಈ.ಹೆಬ್ಬಾಳ
Published : 17 ಜೂನ್ 2024, 5:44 IST
Last Updated : 17 ಜೂನ್ 2024, 5:44 IST
ಫಾಲೋ ಮಾಡಿ
Comments
ಈ ಬಾರಿ ಮುಂಗಾರು ಹಂಗಾಮು ಆಶಾದಾಯಕವಾಗಿದ್ದು ಎಲ್ಲ ಹೋಬಳಿಗಳಲ್ಲೂ ಅಗತ್ಯಕ್ಕಿಂತ ಹೆಚ್ಚಿನ ಮಳೆ ಸುರಿದಿದೆ. ರೈತರಿಗೆ ಅಗತ್ಯವಿರುವ ಬೀತ್ತನೆ ಬೀಜ ಗೊಬ್ಬರ ಒದಗಿಸುವ ಕಾರ್ಯವನ್ನು ಕೃಷಿ ಇಲಾಖೆ ಕೈಗೊಂಡಿದೆ