ಗುರುವಾರ, 14 ಆಗಸ್ಟ್ 2025
×
ADVERTISEMENT
ADVERTISEMENT

ವಿಜಯಪುರ: ಕನಿಷ್ಠ ವೇತನಕ್ಕೆ ‘ಗುಲಾಬಿ ಸೀರೆ’ ಗುಡುಗು

ಎರಡು ದಿನ ಪೂರೈಸಿದ ಆಶಾ ಕಾರ್ಯಕರ್ತೆಯರ ಧರಣಿ
Published : 14 ಆಗಸ್ಟ್ 2025, 5:37 IST
Last Updated : 14 ಆಗಸ್ಟ್ 2025, 5:37 IST
ಫಾಲೋ ಮಾಡಿ
Comments
ಮನೆ ಮಕ್ಕಳು ಸಂಸಾರ ಜವಾಬ್ದಾರಿಗಳನ್ನು ಬದಿಗೊತ್ತಿ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಆಶಾ ಕಾರ್ಯಕರ್ತೆಯರು ಬಿಡಿಗಾಸಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಶಾಗಳ ಧ್ವನಿಗೆ ಕಿವಿಕೊಡಬೇಕು 
-ಶಿವಬಾಳಮ್ಮ ಕೊಂಡಗೂಳಿ, ಜಿಲ್ಲಾ ಕಾರ್ಯದರ್ಶಿಎಐಎಂಎಸ್‍ಎಸ್ 
ಆಶಾಗಳನ್ನು ಕೇವಲ ಫ್ರಂಟ್‍ಲೈನ್ ವಾರಿಯರ್ಸ್‌ ಎಂದು ಕರೆದರೆ ಸಾಕಾಗುವುದಿಲ್ಲ ಅದರ ಬದಲು ಗೌರವ ಘನತೆಯಿಂದ ಬದುಕು ಕಟ್ಟಿಕೊಳ್ಳಲು ಬೇಕಾಗುವ ವೇತನ ನೀಡಬೇಕು 
- ಸಿದ್ದಲಿಂಗ ಬಾಗೇವಾಡಿ, ರಾಜ್ಯ ಕಾರ್ಯದರ್ಶಿಎಐಡಿವೈಓ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT