ಈ ವೇಳೆ ಮಲ್ಲಿಕಾರ್ಜುನ ಹುಣಸಗಿ, ಅಮರೇಶ ಗಂಗನಗೌಡರ, ಎಸ್.ಎನ್.ಕಂಗಳ, ಬಸವರಾಜ ಪೂಜಾರಿ, ಗಂಗಣ್ಣ ಜಾವಳಗೇರಿ ಅಂಬಿಗರ ಚೌಡಯ್ಯನವರ ವಚನ ನಿರ್ವಚನ ಮಾಡಿದರು. ಬಸವರಾಜ ತತಬೀರಿ, ಸಂಗಣ್ಣ ದುದ್ದಗಿ, ಶಿವಪುತ್ರಪ್ಪ ತಾಳಿಕೋಟಿ, ನಿಂಗಪ್ಪ ಅಗ್ನಿ, ಸಂಗಣ್ಣ ದುದ್ದಗಿ, ರವಿ ಶೀರಿ, ಮಂಜುನಾಥ ಗಣಾಚಾರಿ, ಗುಂಡಪ್ಪ ಮಾವಿನತೋಟ, ಈಶ್ವರ ಕುಂಟೋಜಿ, ಬಸಣ್ಣ ಹಾವರಗಿ, ಶರಣು ತುಪ್ಪದ ಇದ್ದರು.