ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಭೀಮಶಿ ಕಲಾದಗಿ, ಬ್ಯಾಂಕ್ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಿ.ಜಿ. ಗಾಂಧಿ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ, ಎಸ್ಐಎಫ್ಟಿ ಜಿಲ್ಲಾ ಅಧ್ಯಕ್ಷ ಪ್ರಭುಗೌಡ ಪಾಟೀಲ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷಣ ಹಂದ್ರಾಳ, ಎಐಟಿಯುಸಿ ಜಿಲ್ಲಾ ಸಮಿತಿ ಸದಸ್ಯರು ಘಂಟೆಪ್ಪಗೋಳ, ವಿಠಲ ವನಮೋರೆ, ಗ್ರಾಮ ಪಂಚಾಯ್ತಿ ನೌಕರರ ಸಂಘ ಎಸ್.ಎಸ್.ಆನಂದಶೆಟ್ಟಿ, ಸಿದ್ರಾಮ ಬಂಗಾರಿ, ಸುರೇಖಾ ಶಿವಣಗಿ, ರೇವಣಸಿದ್ದ ಬಿರಾದಾರ, ರಮೇಶ ಕೊತನೂರ, ಮಹಾದೇವ ಜೊಲ್ಲೆ, ಅನಿತಾ ರಾಥೋಡ, ಶಿವಮ್ಮ ನಾಡವರ, ಸಂತೋಷ ಕೋಹಳ್ಳಿ, ಲಾಲಸಾಬ ಕೊರಬು, ಸಂಗಿತಾ ಪೂಜಾರಿ, ಮಾಬುಬಿ ಪಾಂಡುಗೋಳ, ಅಂಬು ಗೊಗರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.