ಡಿಎಸ್ಎಸ್ ಲಕ್ಷ್ಮಿ ನಾರಾಯಣ ನಾಗವಾರ ಬಣದ ಮುಖಂಡರಾದ ಬಸವರಾಜ ಮುಧೋಳ, ಕಲ್ಲಪ್ಪ ಕಾಂಬಳೆ, ಶಿವಾಜಿ ಬನವಾಸಿ, ಖ್ಯಾತನಹಳ್ಳಿ ಶ್ರೀನಿವಾಸ, ಎಚ್.ಎನ್.ನೀಲನಾಯಕ, ನಿಂಗಪ್ಪ ಹಾವೇರಿ, ಗೋವಿಂದರಾಜ ಮುಂತಾದವರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಡಿ.ಜಿ.ಸಾಗರ ಬಣ) ಸೇರ್ಪಡೆಯಾಗಲಿದ್ದಾರೆ ಎಂದು ತಿಳಿಸಿದರು.