‘ಈ ವೃತ್ತದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದವರು ಗ್ರಾಮದ ಶಿವಲಿಂಗಪ್ಪ ಯಾತನೂರ. ಅಂದು, ಮನಗೂಳಿ ಅವರನ್ನು ಭೇಟಿಯಾಗಿ ವೃತ್ತ ಹಾಗೂ ಪುತ್ಥಳಿಗಾಗಿ ಆರ್ಥಿಕ ಸಹಾಯ ಕೇಳಿದರು. ಆಗ ಮನಗೂಳಿ ₹60 ಸಾವಿರ ನೀಡಿದ್ದರು. ಇವರಿಗೆ ಗುರು ಚಾವರ, ಸಂತೋಷ ಚಿಗರಿ, ಉದಯ ತಳವಾರ, ಹಣಮಂತ ಯಾತನೂರ, ವೀರಭದ್ರ ಬಡಿಗೇರ, ಸಿದ್ದು ಬಡಿಗೇರ, ಶರಣು ಹೆರೂರ, ಆನಂದ ಹೆರೂರ ಕೈ ಜೋಡಿಸಿ ವೃತ್ತ ನಿರ್ಮಾಣ ಮಾಡಿದ್ದಾರೆ’ ಎನ್ನುತ್ತಾರೆ ಸಂಜು.