<p><strong>ನಾಲತವಾಡ:</strong> ಸಮೀಪದ ಬಂಗಾರಗುಂಡ-ಕಪನೂರ ಗ್ರಾಮದ ಹೊರವಲಯದಲ್ಲಿ ಆಂಧ್ರಪ್ರದೇಶದಿಂದ ವಲಸೆ ಬಂದ ರೈತರು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ಮೆರವಣಿಗೆ ಗುರುವಾರ ಅದ್ಧೂರಿಯಾಗಿ ಜರುಗಿತು.</p>.<p>ಗಣೇಶ ಮೂರ್ತಿ ಬಳಿ ನೈವೇದ್ಯವಾಗಿ ಇಟ್ಟಿದ್ದ 10 ಕೆ.ಜಿ ತೂಕದ ಲಡ್ಡು ಅನ್ನು ₹1.50 ಲಕ್ಷಕ್ಕೆ ಹರಾಜು ಮೂಲಕ ನಿರಂಜನರಾವ್ ರೆಡ್ಡಿ ಪಡೆದುಕೊಂಡರು.</p>.<p>ಬಳಿಕ ವಿವಿಧ ಕಲಾತಂಡಗಳ ಸಮ್ಮುಖದಲ್ಲಿ ವೈಭವಯುತ ಮೆರವಣಿಗೆ ಮೂಲಕ ನಾರಾಯಣಪೂರ ಎಡದಂಡೆ ಕಾಲುವೆಯ ಹಿನ್ನೀರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಯಿತು.</p>.<p>ಮುಖಂಡರಾದ ಗುರುನಾಥ ಡಿಗ್ಗಿ, ಮುದ್ದನಗೌಡ ಮಸ್ಕಿ, ಅಂಬ್ರೇಶ ಗಂಗನಗೌಡ, ಜಿ.ಆಂಜನೇಯ, ನಾಗೇಶರಾವ, ಸುಬ್ಬಾರೆಡ್ಡಿ, ಕೋಟೇಶ್ವರ ರೆಡ್ಡಿ, ಪೆದ್ದರಾಯಡು, ಸುಬ್ಬಾರೆಡ್ಡಿ ಇತರರು ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ನಾಲತವಾಡ:</strong> ಸಮೀಪದ ಬಂಗಾರಗುಂಡ-ಕಪನೂರ ಗ್ರಾಮದ ಹೊರವಲಯದಲ್ಲಿ ಆಂಧ್ರಪ್ರದೇಶದಿಂದ ವಲಸೆ ಬಂದ ರೈತರು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ಮೆರವಣಿಗೆ ಗುರುವಾರ ಅದ್ಧೂರಿಯಾಗಿ ಜರುಗಿತು.</p>.<p>ಗಣೇಶ ಮೂರ್ತಿ ಬಳಿ ನೈವೇದ್ಯವಾಗಿ ಇಟ್ಟಿದ್ದ 10 ಕೆ.ಜಿ ತೂಕದ ಲಡ್ಡು ಅನ್ನು ₹1.50 ಲಕ್ಷಕ್ಕೆ ಹರಾಜು ಮೂಲಕ ನಿರಂಜನರಾವ್ ರೆಡ್ಡಿ ಪಡೆದುಕೊಂಡರು.</p>.<p>ಬಳಿಕ ವಿವಿಧ ಕಲಾತಂಡಗಳ ಸಮ್ಮುಖದಲ್ಲಿ ವೈಭವಯುತ ಮೆರವಣಿಗೆ ಮೂಲಕ ನಾರಾಯಣಪೂರ ಎಡದಂಡೆ ಕಾಲುವೆಯ ಹಿನ್ನೀರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಯಿತು.</p>.<p>ಮುಖಂಡರಾದ ಗುರುನಾಥ ಡಿಗ್ಗಿ, ಮುದ್ದನಗೌಡ ಮಸ್ಕಿ, ಅಂಬ್ರೇಶ ಗಂಗನಗೌಡ, ಜಿ.ಆಂಜನೇಯ, ನಾಗೇಶರಾವ, ಸುಬ್ಬಾರೆಡ್ಡಿ, ಕೋಟೇಶ್ವರ ರೆಡ್ಡಿ, ಪೆದ್ದರಾಯಡು, ಸುಬ್ಬಾರೆಡ್ಡಿ ಇತರರು ಇದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>