ಮಂಗಳವಾರ, 30 ಡಿಸೆಂಬರ್ 2025
×
ADVERTISEMENT
ADVERTISEMENT

ಚಿರತೆ ಕಾಟ:  ಭೀತಿಯಲ್ಲಿ ಗ್ರಾಮಸ್ಥರು

Published : 30 ಡಿಸೆಂಬರ್ 2025, 6:03 IST
Last Updated : 30 ಡಿಸೆಂಬರ್ 2025, 6:03 IST
ಫಾಲೋ ಮಾಡಿ
Comments
ಚಿರತೆ ಪತ್ತೆಗೆ ಇಲಾಖೆ ಸಾಕಷ್ಷು ಪ್ರಯತ್ನ ನಡೆದಿದೆ. ಡ್ರೋನ್‌ ಕ್ಯಾಮೆರಾ ಮೂಲಕ ಕಾರ್ಯಾಚರಣೆ ನಡೆದಿದ್ದು, ಆದಷ್ಷು ಬೇಗನೆ ಪತ್ತೆ ಹಚ್ಚಲಾಗುವುದು.ಅಡವಿ ವಸ್ತಿ ಜನ ಮುಂಜಾಗ್ರತೆ ವಹಿಸಬೇಕು
ಮಲ್ಲಿನಾಥ ಕುಸನಾಳ, ಅರಣ್ಯಾಧಿಕಾರಿ ವಿಜಯಪುರ
ಚಿರತೆ ಸತತವಾಗಿ ಒಂದು ವರ್ಷದಿಂದ ಈ ಭಾಗದ ಜನರ ನಿದ್ದೆಗೆಡಿಸಿದೆ. ಸಾಕು ಪ್ರಾಣಿ, ಜಾನುವಾರಗಳ ಮೇಲೆ ದಾಳಿ ಮಾಡುತ್ತಿದ್ದು, ರೈತರಲ್ಲಿ ಭಯದ ವಾತವರಣ ಸೃಷ್ಟಿಯಾಗಿದೆ. ಭದ್ರತೆ ವಹಿಸಲು ಕ್ರಮಕೈಗೊಳ್ಳಬೇಕು
ನಾಗನಾಥಗೌಡ ಬಿರದಾರ, ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆ ಜಿಲ್ಲಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT