ರಾಷ್ಟ್ರೀಯ ಬಸವಸೈನ್ಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಗೌಡ ಕಲ್ಲೂರ ಅಧ್ಯಕ್ಷತೆ ವಹಿಸಿದ್ದರು. ಅಕ್ಕನ ಬಳಗದ ಅಂಬವ್ವ ನಿಂಬಾಳ, ಮಹಾದೇವಿ ಪೂಜಾರಿ, ಬೌರವ್ವ ಕಪಾಲಿ, ಜಯಶ್ರೀ ಪೂಜಾರಿ, ಗೌರವ್ವ ಕೋರಿ, ದ್ರಾಕ್ಷಾಯಣಿ ಕಮ್ಮಾರ, ಗೌರಾಬಾಯಿ ಬಳ್ಳಾರಿ, ಯಮನಕ್ಕ ಕೋರಿ, ಶಿವಾನಂದ ಪೂಜಾರಿ, ಸಿದ್ದು ಭಾವಿಕಟ್ಟಿ, ಶಿವು ಭೂತನಾಳ ಇದ್ದರು. ಆನಂದ ಜಂಬಗಿ ನಿರೂಪಿಸಿದರು. ಭೀಮಾಶಂಕರ ಪತ್ತಾರ ವಂದಿಸಿದರು.