ಬುಧವಾರ, 1 ಅಕ್ಟೋಬರ್ 2025
×
ADVERTISEMENT
ADVERTISEMENT

ಜಂಬೂಸವಾರಿಯಲ್ಲಿ ಹೆಜ್ಜೆಮೇಳ:ಉ.ಕರ್ನಾಟಕದ ಗ್ರಾಮೀಣ ಜಾನಪದ ಕಲೆ ಪರಿಚಯಿಸಲಿರುವ ತಂಡ

ಶಂಕರ ಈ. ಹೆಬ್ಬಾಳ
Published : 1 ಅಕ್ಟೋಬರ್ 2025, 7:38 IST
Last Updated : 1 ಅಕ್ಟೋಬರ್ 2025, 7:38 IST
ಫಾಲೋ ಮಾಡಿ
Comments
‘ಇಡೀ ಭಾರತ ಪ್ರದರ್ಶನ ನೋಡುವ ಖುಷಿ’
‘ಏಳೆಂಟು ವರ್ಷಗಳಿಂದ ಮೈಸೂರು ದಸರಾದಲ್ಲಿ ಭಾಗಿಯಾಗಲು ನಮ್ಮ ಭಾಗದ ಕಲಾವಿದರಿಗೆ ಅವಕಾಶ ಸಿಕ್ಕಿರಲಿಲ್ಲ. ಉಸ್ತುವಾರಿ ಸಚಿವ  ಎಂ.ಬಿ. ಪಾಟೀಲ ಜಿಲ್ಲಾಧಿಕಾರಿ ಕೆ.ಆನಂದ ಶಾಸಕರಾದ ಸಿ.ಎಸ್.ನಾಡಗೌಡ ಅವರ ಶಿಫಾರಸ್ಸಿನ ಮೇರೆಗೆ ನಮ್ಮ ಕಲಾ ತಂಡ ಜಂಬೂಸವಾರಿ ಮೆರವಣಿಗೆಗೆ ಆಯ್ಕೆಯಾಗಿದೆ. ಈ ಮೂಲಕ ಇಡೀ ದೇಶವೇ ನಮ್ಮ ಕಲಾ ತಂಡದ ಪ್ರದರ್ಶನ ನೋಡುವಂತಾಗುತ್ತದೆ’ ಸಂಘದ ಕಾರ್ಯದರ್ಶಿ ಎಂ.ಎಸ್.ಕನ್ನೂರು ಸಂತಸ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT