'ಮತದಾರರಿಗೆ ಸರಿಯಾಗಿ ಗುರುತಿನ ಚೀಟಿಗಳನ್ನು ಕೊಡುತ್ತಿಲ್ಲ, ಹೆಸರುಗಳನ್ನು ತಪ್ಪಾಗಿ ಮುದ್ರಿಸಲಾಗುತ್ತಿದೆ, ಸರಿಯಾಗಿ ಸಂಭಾವನೆ ನೀಡುತ್ತಿಲ್ಲ, ವಿತರಿಸಿದ ಗುರುತಿನ ಚೀಟಿಗೆ ಹಣವನ್ನು ಕೇಳುವುದಿಲ್ಲ, ನಮಗೆ ಬಿಲ್ ಜಮಾವಣಿಯಾಗಿಲ್ಲ’ ಎಂದು ಬಿಎಲ್ಒಗಳು ತಮ್ಮ ಅಳಲನ್ನು ತೋಡಿಕೊಂಡರು. ಮಲ್ಲಿಕಾರ್ಜುನ ಅಮರಾವದಗಿ ತರಬೇತಿ ನೀಡಿದರು. ಕಂದಾಯ ನಿರೀಕ್ಷಕ ಎನ್.ಬಿ.ದೊರೆ, ಗ್ರಾಮ ಲೆಕ್ಕಾಧಿಕಾರಿ ಏಕನಾಥ ಸಾಲೋಟಗಿ, ಬಿಆರ್ಪಿ ಸಂಗಮೇಶ ನವಲಿ, ಎಂ.ಬಿ.ಚಲುವಾದಿ, ವೀರೇಶ ನವಲಿ ಇದ್ದರು.