ಇವರು ಅರವಿಂದೋ ಆಶ್ರಮದ ಹಿರಿಯ ಸಾಧಕರು. ಕರ್ನಾಟಕದ ಅರವಿಂದ ಸೊಸೈಟಿಯ ವಲಯ ಉಪಾಧ್ಯಕ್ಷ, ಅಖಿಲ ಭಾರತ ಪತ್ರಿಕೆಯ ಕನ್ನಡ ಅನುವಾದಕ ಮತ್ತು ಪತ್ರಿಕೆಯ ಪರೀಲನಾ ಸಮಿತಿ ಸದಸ್ಯ, ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯರಾಗಿದ್ದರು. ಚಡಚಣದಲ್ಲಿ ನಡೆದಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.