ತಾಳಿಕೋಟೆ: ಮಣ್ಣೆತ್ತಿನ ಪೂಜೆ, ಕುದುರೆ ಮೆರವಣಿಗೆ, ಮಂದಿರ ಮಸೀದೆಗಳ ಪ್ರಾರ್ಥನೆ, ಜೊತೆಗೆ ಖಾಸ್ಗತೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ಪ್ರಾರಂಭಿಸಲಾದ ಸಪ್ತಭಜನೆ ಕಾರ್ಯಕ್ರಮ, ಗ್ರಾಮದೇವತೆ ಪೂಜೆ ಇವೆಲ್ಲವೂ ಮಳೆರಾಯ ಒಲಿಯಲೆಂದೇ ಮಾಡುವ ಭಕ್ತಿ ಸೇವೆಗಳೆಲ್ಲ ತನಗೆ ತಲುಪಿದವು ಎನ್ನುವಂತೆ ಮಳೆರಾಯ ಕೃಪೆತೋರಿದ.