ಶನಿವಾರ, 3 ಜನವರಿ 2026
×
ADVERTISEMENT
ADVERTISEMENT

ಸ್ವಾಮೀಜಿ, ಹೋರಾಟಗಾರರ ಬಿಡುಗಡೆ ಮಾಡದಿದ್ದರೆ ವಿಜಯಪುರ ಬಂದ್: ಬಿಜೆಪಿ ಎಚ್ಚರಿಕೆ

Published : 3 ಜನವರಿ 2026, 5:52 IST
Last Updated : 3 ಜನವರಿ 2026, 5:52 IST
ಫಾಲೋ ಮಾಡಿ
Comments
ಹೋರಾಟಗಾರರ ಸ್ಟೇಜ್ ಕಿತ್ತಿಸಿರುವುದು ಖಂಡನೀಯ. ಜನಪರ ಹೋರಾಟ ಹತ್ತಿಕ್ಕಬಾರದು ಹೋರಾಗಾರರು ಸಹನೆಯಿಂದ ಕಾಯಬೇಕು ಸರ್ಕಾರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲೇಬೇಕು
-ಪ್ರೊ.ರಾಜು ಆಲಗೂರ, ಮಾಜಿ ಶಾಸಕ
ಕಾವಿಗಳ ಮೇಲೆ ಕೈ ಹಾಕಿ ದಬ್ಬಾಳಿಕೆಯಿಂದ ನಡೆದುಕೊಳ್ಳುವುದು ಖಂಡನೀಯ. ಜನಪರವಾದ ಹೋರಾಟಗಾರರ ಮೇಲೆ ಹಾಕಿರುವ ಕೇಸು ವಾಪಸ್ ಪಡೆಯಬೇಕು 
–ಅರುಣ ಶಹಾಪುರ, ವಿಧಾನ ಪರಿಷತ್‌ ಮಾಜಿ ಸದಸ್ಯ
ಸರ್ಕಾರಿ ಮೆಡಿಕಲ್ ಕಾಲೇಜು ಹೋರಾಟಗಾರರು ಗೂಂಡಾಗಳಲ್ಲ ಸುಳ್ಳು ಕೇಸ್ ದಾಖಲಿಸಿ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿರುವುದು ಖಂಡನೀಯ
-ಗುರುಲಿಂಗಪ್ಪ ಅಂಗಡಿ,ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ ವಿಜಯಪುರ 
ಪೊಲೀಸರು ಸಾರ್ವಜನಿಕರ ಸೇವಕರು ಎಂಬುದನ್ನು ಮರೆಯಬಾರದು ಯಾರದ್ದೋ ಸೇವಕರಾಗಬಾರದು. ಬಿಜೆಪಿಯಿಂದ ಟೆಂಟ್ ಹಾಕಿ ಪ್ರತಿಭಟನೆ ನಡೆಸಬೇಕಾದೀತು
–ಉಮೇಶ ಕಾರಜೋಳ, ರಾಜ್ಯ ಪ್ರಧಾನ ಕಾರ್ಯದರ್ಶಿಬಿಜೆಪಿ ಎಸ್.ಸಿ. ಮೋರ್ಚಾ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT