‘ಪ್ರಜಾವಾಣಿ’ ಪ್ರಸರಣ ವಿಭಾಗದ ಸಹಾಯಕ ವ್ಯವಸ್ಥಾಪಕ ಬಸಪ್ಪ ಮಗದುಮ್, ಹಿರಿಯ ಪತ್ರಿಕಾ ಏಜೆಂಟ್ ಸುರೇಶ ಕಲಾದಗಿ, ಶಿವಾನಂದ ಹೂಗಾರ, ಮಲ್ಲಪ್ಪ ಮಂಗಾನವರ, ಪತ್ರಿಕಾ ವಿತರಕರಾದ ಮಲ್ಲಿಕಾರ್ಜುನ ಹಳ್ಳದ, ವಿಜಯ ಮರಡಿ, ಸಿದ್ದು ತಾಳಿಕೋಟಿ, ದಯಾನಂದ ಶಿರಶ್ಯಾಡ, ಶ್ರೀಕಾಂತ ಪಾಟೀಲ, ಮಾಳಪ್ಪ ಕಲಾದಗಿ, ರಸೂಲ್ ಸಾಬ್ ಹಂಡರಗಲ್, ಶಿವರಾಜ ಪಾಟೀಲ, ರಾಮು ಪಾಟೀಲ, ಸೀತಾರಾಮ ಕುಲಕರ್ಣಿ, ರಾಜು ಪಾತಂಗೆ, ಮಹೇಶ ಬಡಿಗೇರ, ಮೌನೇಶ ಬಡಿಗೇರ, ರಾಜಾಪುರ, ನಾಗೇಶ ವಳಸಂಗ, ಅಶೋಕ ಹುಲ್ಯಾಳ, ಸುನೀಲ್ ಝಿಪ್ರೆ, ಸಂಬಣ್ಣಿ, ಶಿವಾನಂದ ಹಳಕಟ್ಟಿ, ಐ.ಜಿ.ಸ್ವಾಮಿ, ಆನಂದ, ಶಿವಕುಮಾರ ಕರಜಗಿ, ಬಷೀರ ಅಹ್ಮದ್, ಕಿರಣ ಅಗಸರ, ಸುರೇಶ ಹಳ್ಳಿ, ಪ್ರಸಾದ್, ಬಾಪು ಬಿರಾದಾರ, ಆನಂದ ಗಡ್ಯಾಪ್ಪ, ಚನ್ನು, ಶ್ರೀಶೈಲ ಮುಂಜಾನೆ, ರಮೇಶ ಕುರ್ಲೆ ಮತ್ತಿತರರು ಪಾಲ್ಗೊಂಡಿದ್ದರು.