ರುಡ್ಸೆಟ್ ಸಂಸ್ಥೆ ನಿರ್ದೇಶಕ ಆರ್.ಟಿ.ಉತ್ತರಕರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಐ.ಎಸ್.ಗಾಳಿ, ಪ್ರಾಚಾರ್ಯ ಡಾ.ಕಾಳಿಂಗ ಗೊಳಸಂಗಿ, ಬನದೇವಿ ಕಡಕೋಳ, ಪೂಜಾ ಬಾಗಿ, ಪ್ರೊ.ಬಿ.ಎಸ್.ಬಿರಾದಾರ, ಪ್ರೀತಿ ಕೋರೆ, ಚಂದ್ರು ತೇಲಿ ಇದ್ದರು. ಬಸವ ಸಾಹಿತ್ಯ ವೇದಿಕೆ ಅಧ್ಯಕ್ಷ ಬಂಡೆಪ್ಪ ತೇಲಿ ಸ್ವಾಗತಿಸಿ, ಉಪನ್ಯಾಸಕ ಮಲ್ಲಿಕಾರ್ಜುನ ಹತ್ತಿ ನಿರೂಪಿಸಿದರು. ಚೇತನ ಪಟ್ಟಣಶೆಟ್ಟಿ ವಂದಿಸಿದರು.