ಸೇವಾಲಾಲ ಸ್ವಾಮೀಜಿ, ಸೋಮಲಿಂಗ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ದೇವಾನಂದ ಚವ್ಹಾಣ, ಅನುಸೂಯಾ ಜಾಧವ, ಶಂಕರ ಚವ್ಹಾಣ, ಲಕ್ಮಣ ರಾಠೋಡ, ಚಂದ್ರಶೇಖರ ರಾಠೋಡ, ಬಿ.ಬಿ. ನಾಯಕ, ರೂಪಸಿಂಗ ಲೋಣಾರಿ, ಮಾನಸಿಂಗ್ ಜಾಧವ, ಚಿದಾನಂದ ಸೀತಿಮನಿ, ರಾಜು ಜಾಧವ, ಭಾರತಿ ನಾಯಿಕ, ಕಸ್ತೂರಬಾಯಿ ದೊಡಮನಿ ಇತರರು ಪಾಲ್ಗೊಂಡಿದ್ದರು.