‘ಆಗಸ್ಟ್ 15 ಭಾರತ ಗುಲಾಮಗಿರಿಯಿಂದ ಮುಕ್ತವಾದ ದಿನವಾದರೆ, ಇಡೀ ವಿಶ್ವವನ್ನೇ ಗೆದ್ದು, ಭಾರತದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ ದಿನ ಸೆ.11. ಆದ್ದರಿಂದ ಇಂದಿನ ಯುವ ಸಮುದಾಯವು ಸ್ವಾಮಿ ವಿವೇಕಾನಂದರ ಚಿಂತನೆ, ವಿಚಾರಧಾರೆಗಳನ್ನು ಅವಲೋಕಿಸುವ ಜತೆಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.