ಅಬಕಾರಿ ಜಂಟಿ ಆಯುಕ್ತ ಎಸ್.ಕೆ.ಕುಮಾರ, ಉಪ ಆಯುಕ್ತೆ ಮಹಾದೇವಿಬಾಯಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ನಿರೀಕ್ಷಕ ಕೇದರನಾಥ ಎಸ್.ಟಿ., ಉಪ ನಿರೀಕ್ಷಕರಾದ ಶಬ್ಬೀರ್ ಬಿರಾದಾರ, ಶ್ರೀಧರ, ಶರಣು, ಅಬಕಾರಿ ರಕ್ಷಕ ಶರಣಪ್ಪ, ಪ್ರವೀಣಕುಮಾರ, ಮಹ್ಮದ್ ರಫಿ, ಶಿವಶರಣಪ್ಪ, ಶೇಖರ, ನೀಲಕಂಠ ದಾಳಿಯಲ್ಲಿ ಪಾಲ್ಗೊಂಡಿದ್ದರು.