ಸಾಹಿತಿ ಶಾಂತಪ್ಪ ಬೂದಿಹಾಳ, ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ, ಚಿತ್ರನಟ ಡಿಂಗ್ರಿ ನರೇಶ್, ಪ್ರಕಾಶಕ ಎಂ.ಕೆ.ಶೇಖ್, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸುದರ್ಶನ, ಉದ್ಯಮಿ ಮಲ್ಲಿಕಾರ್ಜುನ ಸಿರಗೊಳ, ಮಿತ್ರ ಸಂಸ್ಥೆಯ ಯೇಸುಮಿತ್ರ, ಭಾಸ್ಕರ್, ಸಂಸ್ಥೆಯ ಅಧ್ಯಕ್ಷರಾದ ಡಿ.ಕೆ.ದೇವಿಂದ್ರಪ್ಪ ಧೋತ್ರೆ, ಶಿವು ಬಳಿಚಕ್ರ ಇದ್ದರು.