ಸುದ್ದಿಗೋಷ್ಠಿಯಲ್ಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತ ಎಂ. ಮಡ್ಡಿ, ಜಿಲ್ಲಾ ಉಪಾಧ್ಯಕ್ಷ ಮೂರ್ತಿ ಅನಪೂರ, ತಾಲ್ಲೂಕು ಅಧ್ಯಕ್ಷ ದೇವೇಂದ್ರಪ್ಪ ಎಚ್., ಯುವ ಮೋರ್ಚಾ ಅಧ್ಯಕ್ಷ ಶರಣು ಆಶನಾಳ, ಮುಖಂಡರಾದ ಆಶಪ್ಪ ಗಾಜರಕೋಟ, ಹನುಮಂತಪ್ಪ ಬಳಿಚಕ್ರ, ಸುರೇಶ ಮಡ್ಡಿ, ನಗರಸಭೆ ಮಾಜಿ ಅದ್ಯಕ್ಷ ಸುರೇಶ ಕೊಟಿಮನಿ, ತಾಪಂ ಮಾಜಿ ಉಪಾಧ್ಯಕ್ಷ ಶರಣಪ್ಪ ಮೋಟ್ನಳ್ಳಿ, ಶಾಂತಪ್ಪ ಚಾಮನಳ್ಳಿ, ಮಹಾದೇವಪ್ಪ ಗಣಪೂರ, ದೇವೀಂದ್ರ ಅಂಬಿಗೇರ, ತಾಯಪ್ಪ ಚಿಗರಿ ಇದ್ದರು.