ಅವರಿಗೆ ನಾಲ್ವರು ಪುತ್ರರು ಮತ್ತು ಪುತ್ರಿ ಇದ್ದಾರೆ. 3 ಎಕರೆ ಜಮೀನು ಹೊಂದಿದ್ದ ಅವರು ಎಸ್ಬಿಐ ಶಾಖೆಯಿಂದ ₹1 ಲಕ್ಷ, ವಿಎಸ್ಎಸ್ಎನ್ ಬ್ಯಾಂಕಿನಲ್ಲಿ ₹50 ಸಾವಿರ ಹಾಗೂ ₹ 3 ಲಕ್ಷ ಕೈಸಾಲ ಮಾಡಿದ್ದರು. ಈಚೆಗೆ ಸುರಿದ ಭಾರಿ ಮಳೆಯಿಂದ ಬೆಳೆ ನಷ್ಟವಾಗಿ ತೊಂದರೆ ಅನುಭವಿಸಿದ್ದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.