ರಾಜ್ಯ ಘಟಕದ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟ, ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ವಿ.ಪಾಟೀಲ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ಬಾಗೂರು, ಕರವೇ ಮುಖಂಡ ಶರಣು ಇಟಗಿ, ನಿಂಗಣ್ಣ ಜಡಿ, ಮಲ್ಲಣ್ಣ ನೀಲಹಳ್ಳಿ, ಸಂತೋಷ ಬೊಜ್ಜಿ, ಫಕೀರ್ ಅಹಮ್ಮದ್ ಮರಡಿ, ಅಬ್ದುಲ್ ಖತಾಲಿ, ಕುಮಾರ ತುಮಕೂರು, ನಬಿಚಾಂದ ಕೋನಹಳ್ಳಿ, ಶಿವರಾಜ ಬಿ ತಾಂಡಾ, ಹಣುಮಂತ ಕೊಂಗಂಡಿ, ಭೀಮರಾಯ ಹಾಲಗೇರಾ, ಹಣುಮಂತ ಬಸವನಗರ, ಮಂಜುನಾಥ ಕೋನಹಳ್ಳಿ, ಮಾಳಪ್ಪ ಹೊರಟೂರ, ಮಹಾದೇವ ಬಸವನಗರ ಇದ್ದರು.