ಶಾಸಕರು ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳ ಸ್ಥಿತಿಗತಿ, ಜನತೆಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಹಾಗೂ ರೈತರ ಬೆಳೆ ಹಾನಿಯಾಗಿರುವುದಕ್ಕೆ ಪರಿಹಾರ ನೀಡುವ ಕುರಿತು ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿದರು.
ಸಹಕಾರ ಬ್ಯಾಂಕ್ನ ನಿರ್ದೇಶಕ ವಿಜಯಕುಮಾರ ಮುಲುಗೆ, ಸದಾಶಿವರೆಡ್ಡಿ ಹಳಿಸಗರ, ಅಲ್ಲಾಬಕ್ಷ ನೂರಪಟೇಲ್, ಎಚ್.ಎಸ್.ರೆಡ್ಡಿ, ಶರಣಗೌಡ ಗುಂಡಗುರ್ತಿ, ಶ್ರೀನಿವಾಸರೆಡ್ಡಿ ಕಂದಕೂರ, ಬಸವರಾಜಪ್ಪಗೌಡ ವಡಗೇರಾ, ಡಾ.ಅಮರಣ್ಣ ಗಡ್ಡೆಸೂಗುರ, ಮಾಣಿಕರೆಡ್ಡಿ ಕುರಕುಂದಿ, ಮಹ್ಮದ ಜಿಲಾನಿ, ಸುರೇಶ ಜೈನ್ ಇದ್ದರು.