ಶುಕ್ರವಾರ, 27 ಫೆಬ್ರುವರಿ 2026
×
ADVERTISEMENT

ಯಾದಗಿರಿ: ಕ್ಷೇತ್ರದ ಅಭಿವೃದ್ಧಿಗೆ ಬೇಕಿದೆ 'ಅನುದಾನ ಭಾಗ್ಯ'

ಗುರುಮಠಕಲ್ ಕೃಷಿಗೆ ಪೂರಕ, ವಲಸೆ ತಪ್ಪಿಸುವ ಕೈಗಾರಿಕೆಗಳ ಬೇಡಿಕೆ
ಎಂ.ಪಿ.ಚಪೆಟ್ಲಾ
Published : 27 ಫೆಬ್ರುವರಿ 2026, 7:17 IST
Last Updated : 27 ಫೆಬ್ರುವರಿ 2026, 7:17 IST
ADVERTISEMENT
ಫಾಲೋ ಮಾಡಿ
Comments
ಈಗಿನ ಗ್ಯಾರಂಟಿಗಳ ಸರ್ಕಾರವು ನಮ್ಮ ಮತಕ್ಷೇತ್ರಕ್ಕೆ ಸಂಪೂರ್ಣ ‘ಅಭಿವೃದ್ಧಿಯ ಗ್ಯಾರಂಟಿ’ ನೀಡಲಿ. ಬಜೆಟ್‌ನಲ್ಲಿ ನಮ್ಮ ಕ್ಷೇತ್ರದ ರಸ್ತೆಗಳು ನೀರು ಸೇರಿದಂತೆ ಮೂಲ ಸೌಕರ್ಯಗಳಿಗೆ ವಿಶೇಷ ಅನುದಾನ ನೀಡಲಿ ‌
– ರವೀಂದ್ರರೆಡ್ಡಿ ಜಿ.ಕಾಕಲವಾರ, ಯುವ ಕೃಷಿಕ
ಕೆಮಿಕಲ್ ಫಾರ್ಮಾ ಕಂಪೆನಿಗಳಿಂದ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದ ಸುತ್ತಲಿನ ಗ್ರಾಮಗಳ ಜನ ನಲುಗುವಂತಾಗಿದೆ. ಅಪಾಯಕಾರಿ ಕಂಪೆನಿಗಳ ಬದಲಿಗೆ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳ ಸ್ಥಾಪಸಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಈ ಬಜೆಟ್ ಸಹಕಾರಿಯಾಗಲಿ
– ಭೀಮಣ್ಣ ಬಿ.ವಡವಟ್, ‘ರಾಸಾಯನಿಕ ಕಂಪನಿ ಹಟವೋ ಸೈದಾಪುರ ಬಚಾವೋ’ ಹೋರಾಟ ಸಮಿತಿ ಮುಖಂಡ
ಮತಕ್ಷೇತ್ರದ ಕೃಷಿಯು ಮಳೆಯಾದಾರಿತವಾಗಿದೆ. ಹತ್ತಿರದಲ್ಲೇ ಭೀಮೆ ಹರಿಯುತ್ತಿದ್ದು ನಿರಾವರಿ ಕೃಷಿಗೆ ಪೂರಕವಾಗಿ ಬಜೆಟ್ ನಲ್ಲಿ ಅವಕಾಶ ಕಲ್ಪಿಸಿದರೆ ರೈತರ ಬಾಳು ಬೆಳಗಲಿದೆ
– ನಾಗರಾಜ ಸೈದಾಪುರ, ಸ್ಪಾಪ್ಟವೇರ್ ಉದ್ಯೋಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT