ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದಮ್ಮ, ತಾಲ್ಲೂಕು ಆರೋಗ್ಯಾಧಿಕಾರಿ ಹನುಮಂತರೆಡ್ಡಿ, ಪಿಡಿಒ ಕಲ್ಯಾಣ ಕುಮಾರ, ಪ್ರಾಂಶುಪಾಲ ಬೀಸ್ಲಪ್ಪ ಕಟ್ಟಿಮನಿ, ಗ್ರಾಮ ಪಂಚಾಯಿತಿ ಸದಸ್ಯರಾದ ಭೀಮರಾಯ ಗೋಡಿಕಾರ್, ಹುಸೇನಪ್ಪ, ಆಡಳಿತ ವೈದ್ಯಾಧಿಕಾರಿ ಡಾ.ಜಗದೀಶ್ ಎಂ ಪಾಟೀಲ್, ವೈದ್ಯರಾದ ಡಾ. ಮಹೇಶ್, ಮಕ್ಕಳ ಕಲ್ಯಾಣ ಇಲಾಖೆಯ ರೇಣುಕಾ, ತುಳಸೀ ರಾಮ್, ಆರೋಗ್ಯ ನಿರೀಕ್ಷಣಾದಿಕಾರಿ ಶಿವರಾಜ, ಅಂಬ್ರೇಶ ಜಾಧವ, ಸುನೀತಾ ಔಷಧಿ ತಜ್ಞ ಭೀಮರಾವ, ಐರಿನ್ ಇದ್ದರು.