ರ್ಯಾಲಿಯಲ್ಲಿ ಸಮಾಜದ ಹಿರಿಯ ಮುಖಂಡರಾದ ರಾಮರೆಡ್ಡಿಗೌಡ ಕ್ಯಾಸಪನಳ್ಳಿ, ರಾಚನಗೌಡ ಮುದ್ನಾಳ, ರಾಮರೆಡ್ಡಿಗೌಡ ತಂಗಡಗಿ, ಚಂದ್ರಶೇಖರಗೌಡ ಮಾಗನೂರ, ಸಿದ್ಧಲಿಂಗರೆಡ್ಡಿ ಉಳ್ಳೆಸೂಗುರ, ಶ್ರೀನಿವಾಸರೆಡ್ಡಿ ಪಾಟೀಲ ಚನ್ನೂರ, ಚಂದ್ರಾಯಗೌಡ ಗೋಗಿ, ಅಶೋಕರೆಡ್ಡಿ ಗೋನಾಲ, ಸದಾಶಿವಪ್ಪಗೌಡ ಪಾಟೀಲ ರೊಟ್ನಡಗಿ, ರಘುನಾಥರೆಡ್ಡಿ ನಜರಾಪುರ, ಭೀಮನಗೌಡ ಕ್ಯಾತನಾಳ, ಶ್ರೀನಿವಾಸರೆಡ್ಡಿ ಕಂದಕೂರ, ಬಸ್ಸುಗೌಡ ಬಿಳ್ಹಾರ, ಡಾ. ಸಿ.ಎಂ.ಪಾಟೀಲ, ಶಶಿಧರರೆಡ್ಡಿ ಹೊಸಳ್ಳಿ, ಪಂಪನಗೌಡ ತುನ್ನೂರ, ಡಾ. ಅಂಬ್ರಣ್ಣಗೌಡ ಗಡ್ಡೆಸೂಗುರ, ಡಾ. ಶರಣರೆಡ್ಡಿ ಕೋಡ್ಲಾ, ಡಾ. ಸಿದ್ಧರಾಜರೆಡ್ಡಿ ಪಾಟೀಲ, ಬಸವಂತರೆಡ್ಡಿ ಮಲ್ಹಾರ, ಮಾಣಿಕರೆಡ್ಡಿ ಕುರಕುಂದಿ, ಮಹೇಂದ್ರರೆಡ್ಡಿ ಕಂದಕೂರ, ಸಾಹೇಬಗೌಡ ಯಡ್ಡಳ್ಳಿ, ರಮೇಶ ದೊಡ್ಮನಿ, ಮಲ್ಲಣಗೌಡ ಕೌಳೂರ, ವೆಂಕಟರೆಡ್ಡಿ ಹತ್ತಿಕುಣಿ ಇದ್ದರು.