ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ। ಪತ್ರಿಕಾ ಭವನದಲ್ಲಿ ಧ್ವಜಾರೋಹಣ

Last Updated 16 ಆಗಸ್ಟ್ 2022, 3:56 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಸೋಮವಾರ ಆಚರಣೆ ಮಾಡಲಾಯಿತು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಪ್ಪ ಸಂಕೀನ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಸಂಘದ ಉಪಾಧ್ಯಕ್ಷ ರಾಜು ನಳ್ಳಿಕರ್, ಪ್ರಧಾನ ಕಾರ್ಯದರ್ಶಿ ದಿನೇಶ್ ವಿ.ಸಿ., ಸಂಘದ ಖಜಾಂಚಿ ಕುಮಾರಸ್ವಾಮಿ ಕಲಾಲ್‌, ರವಿಕುಮಾರ ನರಬೋಳಿ, ಲಕ್ಷ್ಮೀಕಾಂತ ಕುಲಕರ್ಣಿ, ಬಿ.ಜಿ. ಪ್ರವೀಣಕುಮಾರ, ಮಹೇಶ ಕಲಾಲ್‌, ನಾಗಪ್ಪ ಮಾಲಿಪಾಟೀಲ, ಸಿದ್ದಪ್ಪ ಲಿಂಗೇರಿ, ಅಮೀನ್ ಹೊಸೂರು, ಗಣೇಶ ಪಾಟೀಲ, ಪರಶುರಾಮ, ಎಸ್.ಎಸ್.ನಾಯಕ, ರವಿರಾಜ ಕಂದಳ್ಳಿ, ಅಮರೇಶ ಬೊಮ್ಮರಡ್ಡಿ, ರಫಿಕ್‌ಸಾಬ್, ಮಲ್ಲು ನಗನೂರ, ವಿಶ್ವಕುಮಾರ, ವೀರೇಶರಡ್ಡಿ ಯಾಳಗಿ, ಉಮೇಶ ಮುದ್ನಾಳ, ಸೂಗಪ್ಪ ಮಾಲಿಪಾಟೀಲ, ರೂಪೇಶ್, ದೇವರಾಜ ವರ್ಕನಳ್ಳಿ, ಲಕ್ಷ್ಮೀಕಾಂತ ಲಿಂಗೇರಿ, ಮಲ್ಲಿಕಾರ್ಜುನ ಆಶನಾಳ, ಮಲ್ಲು ಕಾಮರೆಡ್ಡಿ, ನಾಗರಾಜ ಬಿಳ್ಹಾರ, ಶ್ರೀಶೈಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT