ರಾಜಾ ಜೀತೇಂದ್ರ ನಾಯಕ ಜಹಾಗಿರದಾರ, ಜಿ.ಪಂ ಸದಸ್ಯ ಎನ್.ಡಿ ನಾಯಕ, ತಾ.ಪಂ ಸದಸ್ಯ ಮೋಹನ ಪಾಟೀಲ್, ಗ್ರಾ.ಪಂ ಅಧ್ಯಕ್ಷೆ ಅಯ್ಯಮ್ಮ ಹೊಳೆಪ್ಪ ಮ್ಯಾಗೇರಿ, ರೈತ ಸಂಘದ ಮಹಾದೇವಿ ಬೇವಿನಾಳಮಠ, ಬೊಮ್ಮಣ್ಣ ಪತ್ತಾರ, ಶಾಮಸುಂದರ ಜ್ಯೋಷಿ, ಚಂದ್ರಶೇಖರ ಹೊಕ್ರಾಣಿ, ಅಯ್ಯಪ್ಪ ಪಡಶೆಟ್ಟಿ, ಸಿ.ಎಸ್ ಹಾವೇರಿ, ಸುರೇಶ ದೇವೂರು, ಸಂಗನಗೌಡ ಚಿಮ್ಮಲಗಿ, ಶಿವರಾಜ ಹೊಕ್ರಾಣಿ, ದೇವರಾಜ ಮಾಲಿಪಾಟೀಲ, ಅಮರೇಶ ನೂಲಿ ವೇದಿಕೆ ಮೇಲಿದ್ದರು.