ಬಸವಪೀಠದ ಪೀಠಾಧಿಪತಿ ವೃಷಬೇಂದ್ರ ಅಪ್ಪ ಸಾನಿಧ್ಯ ವಹಿಸಿದ್ದರು. ರಾಜಾ ಜಿತೇಂದ್ರನಾಯಕ ಜಹಾಗಿರದಾರ, ರಾಜಾ ವೆಂಕಟಪ್ಪನಾಯಕ ಜಹಾಗಿರದಾರ, ವೆಂಕಟೇಶ, ಭೀಮನಗೌಡ ಪೊಲೀಸಪಾಟೀಲ, ಹನುಮಗೌಡ, ಮಲ್ಲು ಮಾಳಿ, ಶರಣು, ಪರಶುರಾಮ ದೇವತಕಲ್ಲ, ಹುಲಗಪ್ಪ ಪಾಳೇಗಾರ, ಬಸವರಾಜ, ರಮೇಶ ಉಪ್ಪಲದಿನ್ನಿ, ರುಬೀನಾ, ಗುರುರಾಜ ಜೋಶಿ ಇದ್ದರು.