ಪುರಸಭೆ ಅನುದಾನ ಸಮರ್ಪಕವಾಗಿ ಜನತೆಯ ಅಭಿವೃದ್ಧಿಗೆ ಉಪಯೋಗವಾಗಬೇಕೆಂಬುದೆ ನನ್ನ ಉದ್ದೇಶ. ಈ ಕುರಿತು ಶೀಘ್ರದಲ್ಲೆ ಪುರಸಭೆಯ ಎಲ್ಲ ಅಧಿಕಾರಿ ಸಿಬ್ಬಂದಿ ಸಭೆ ಕರೆದು ಮೂಲ ಸೌಕರ್ಯ ಮತ್ತು ಸ್ವಚ್ಚತೆ ಕಾಪಾಡುವ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇನೆ
–ಪ್ರಿಯಾ ರಾಮನಗೌಡ ಪೊಲೀಸ್ ಪಾಟೀಲ. ಪುರಸಭೆ ಅಧ್ಯಕ್ಷೆ
ಪಟ್ಟಣದಲ್ಲಿ ಆಯುಷ್ ಆಸ್ಪತ್ರೆ ಮಂಜೂರಾಗಿದ್ದು ಆಸ್ಪತ್ರೆ ನಿರ್ಮಾಣಕ್ಕೆ ಸಿಎ ಸೈಟ್ ಸ್ಥಳ ಒದಗಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ