ಈ ವೇಳೆ ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ, ಸದಾಶಿವರೆಡ್ಡಿಗೌಡ ರೋಟ್ನಡಗಿ, ಶೇಖರೆಪ್ಪಗೌಡ ಗೋನಾಲ, ಮರೆಪ್ಪ ಬಿಳ್ಹಾರ್, ಡಾ.ಅಮರಣ್ಣ, ಬಸವರಾಜ ಸೊನ್ನದ, ಮಲ್ಲಪ್ಪಯ್ಯ, ಸಾಬಣ್ಣ ಸಿದ್ದಿ, ಬಾಷುಮಿಯಾ ವಡಗೇರಾ, ನಾಗರಾಜ ಮಡ್ಡಿ, ವೆಂಕಟರೆಡ್ಡಿಗೌಡ, ಶರಣಪ್ಪ ಕೊಯಿಲೂರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು.