ಬುಧವಾರ, 29 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ವಿಮಾನ ತಯಾರಿಕೆ: ರಷ್ಯಾ–ಎಚ್‌ಎಎಲ್‌ ಒಪ್ಪಂದಕ್ಕೆ ಸಹಿ

HAL Russia Agreement: ನಾಗರಿಕ ವಿಮಾನಗಳ ತಯಾರಿಕೆಗೆ HAL ಮತ್ತು ರಷ್ಯಾದ ಯುನೈಟೆಡ್ ಏರ್ ಕಾರ್ಪೊರೇಷನ್ ಒಪ್ಪಂದಕ್ಕೆ ಸಹಿ ಹಾಕಿದ್ದು, SJ-100 ವಿಮಾನ ಉಡಾನ್ ಯೋಜನೆಯಡಿಯಲ್ಲಿ ಭಾರತದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
Last Updated 28 ಅಕ್ಟೋಬರ್ 2025, 23:30 IST
ವಿಮಾನ ತಯಾರಿಕೆ: ರಷ್ಯಾ–ಎಚ್‌ಎಎಲ್‌ ಒಪ್ಪಂದಕ್ಕೆ ಸಹಿ

ಸೆಮಿಕಂಡಕ್ಟರ್‌ ಘಟಕ ಸ್ಥಾಪನೆ | ಪ್ರಿಯಾಂಕ್‌ ಖರ್ಗೆ-ಹಿಮಂತ ಜಟಾಪಟಿ ತೀವ್ರ

Assam Karnataka: ಸೆಮಿಕಂಡಕ್ಟರ್ ಘಟಕ ಸ್ಥಾಪನೆ ಕುರಿತು ಪ್ರಿಯಾಂಕ್ ಖರ್ಗೆ ಮತ್ತು ಹಿಮಂತ ಶರ್ಮಾ ನಡುವಿನ ರಾಜಕೀಯ ವಾಗ್ದಾಳಿ ತೀವ್ರ ಸ್ವರೂಪ ಪಡೆದಿದ್ದು, ಇಬ್ಬರೂ ನಾಯಕರು ಪರಸ್ಪರ ಟೀಕೆ–ಪ್ರತಿಟೀಕೆಯಲ್ಲಿ ತೊಡಗಿದ್ದಾರೆ.
Last Updated 28 ಅಕ್ಟೋಬರ್ 2025, 23:30 IST
ಸೆಮಿಕಂಡಕ್ಟರ್‌ ಘಟಕ ಸ್ಥಾಪನೆ | ಪ್ರಿಯಾಂಕ್‌ ಖರ್ಗೆ-ಹಿಮಂತ ಜಟಾಪಟಿ ತೀವ್ರ

ಫ್ಯಾಕ್ಟ್ ಚೆಕ್:ಕೋತಿಯೊಂದು ಇಡ್ಲಿಯನ್ನು ಗ್ರಾಹಕರಿಗೆ ನೀಡುತ್ತಿದೆ ಎಂಬುದು ಸುಳ್ಳು

Fake Viral Video: ಹೋಟೆಲ್‌ ಒಂದರಲ್ಲಿ ಕೋತಿಯೊಂದು ಹಬೆಯಾಡುತ್ತಿರುವ ಇಡ್ಲಿಯನ್ನು ಗ್ರಾಹಕರಿಗೆ ನೀಡುತ್ತಿರುವ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 28 ಅಕ್ಟೋಬರ್ 2025, 23:30 IST
ಫ್ಯಾಕ್ಟ್ ಚೆಕ್:ಕೋತಿಯೊಂದು ಇಡ್ಲಿಯನ್ನು ಗ್ರಾಹಕರಿಗೆ ನೀಡುತ್ತಿದೆ ಎಂಬುದು ಸುಳ್ಳು

ಆಂಧ್ರಕ್ಕೆ ಅಪ್ಪಳಿಸಿದ ‘ಮೊಂಥಾ’ ಚಂಡಮಾರುತ: ಒಡಿಶಾದಲ್ಲೂ ಭಾರಿ ಮಳೆ

Andhra Pradesh Odisha rain: ಮೊಂಥಾ ಚಂಡಮಾರುತವು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆಂಧ್ರ ಪ್ರದೇಶದ ಮಚಲಿಪಟ್ಟಣ ಮತ್ತು ಕಾಕಿನಾಡ ನಡುವೆ ಮಂಗಳವಾರ ರಾತ್ರಿ 7ರ ಹೊತ್ತಿಗೆ ಅಪ್ಪಳಿಸಿದೆ.
Last Updated 28 ಅಕ್ಟೋಬರ್ 2025, 17:42 IST
ಆಂಧ್ರಕ್ಕೆ ಅಪ್ಪಳಿಸಿದ ‘ಮೊಂಥಾ’ ಚಂಡಮಾರುತ: ಒಡಿಶಾದಲ್ಲೂ ಭಾರಿ ಮಳೆ

ನಿವೃತ್ತ ಅಗ್ನಿವೀರರನ್ನೇಕೆ ಖಾಸಗಿ ಭದ್ರತಾ ಸಂಸ್ಥೆಗೆ ಸೇರಿಸುತ್ತೀರಿ?:ಕಾಂಗ್ರೆಸ್

ಕಾಂಗ್ರೆಸ್‌ನ ನಿವೃತ್ತ ಸೈನಿಕರ ವಿಭಾಗದ ಅಧ್ಯಕ್ಷ ನಿವೃತ್ತ ಕರ್ನಲ್ ರೋಹಿತ್ ಚೌಧರಿ
Last Updated 28 ಅಕ್ಟೋಬರ್ 2025, 16:18 IST
ನಿವೃತ್ತ ಅಗ್ನಿವೀರರನ್ನೇಕೆ ಖಾಸಗಿ ಭದ್ರತಾ ಸಂಸ್ಥೆಗೆ ಸೇರಿಸುತ್ತೀರಿ?:ಕಾಂಗ್ರೆಸ್

ಮಾನಹಾನಿ ಪ್ರಕರಣ: ಬಿಜೆಪಿ ಸಂಸದೆ ಕಂಗನಾಗೆ ಜಾಮೀನು

Kangana Ranaut Bail: ರೈತ ಹೋರಾಟದ ವೇಳೆ ನೀಡಿದ ಹೇಳಿಕೆಗೆ ಸಂಬಂಧಿಸಿದ ಮಾನಹಾನಿ ಪ್ರಕರಣದಲ್ಲಿ ನಟಿ ಮತ್ತು ಸಂಸದೆ ಕಂಗನಾ ರನೌತ್ ಅವರಿಗೆ ಬಂಠಿಡಾ ನ್ಯಾಯಾಲಯ ಜಾಮೀನು ನೀಡಿದ್ದು, ವಿಚಾರಣೆಗೆ ಖುದ್ದು ಹಾಜರಾಗಿದ್ದಾರೆ.
Last Updated 28 ಅಕ್ಟೋಬರ್ 2025, 16:15 IST
ಮಾನಹಾನಿ ಪ್ರಕರಣ:  ಬಿಜೆಪಿ ಸಂಸದೆ ಕಂಗನಾಗೆ ಜಾಮೀನು

ಟರ್ಕಿ ಮಧ್ಯಸ್ಥಿಕೆಯಲ್ಲಿ ಪಾಕ್‌–ಅಘ್ಗಾನಿಸ್ತಾನ ಶಾಂತಿ ಮಾತುಕತೆ

ಭಯೋತ್ಪಾದಕ ಚಟುವಟಿಕೆಗಳ ನಿಗ್ರಹದ ಕುರಿತು ಚರ್ಚೆ
Last Updated 28 ಅಕ್ಟೋಬರ್ 2025, 15:59 IST
ಟರ್ಕಿ ಮಧ್ಯಸ್ಥಿಕೆಯಲ್ಲಿ ಪಾಕ್‌–ಅಘ್ಗಾನಿಸ್ತಾನ ಶಾಂತಿ ಮಾತುಕತೆ
ADVERTISEMENT

ಮೂವರು ಪ್ಯಾಲೆಸ್ಟೀನಿಯನ್ ಉಗ್ರರ ಹತ್ಯೆ: ಇಸ್ರೇಲ್

Israel ವೆಸ್ಟ್‌ ಬ್ಯಾಂಕ್‌ನ ಉತ್ತರ ಭಾಗದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಪ್ಯಾಲೆಸ್ಟೀನಿಯನ್ ಉಗ್ರರನ್ನು ಮಂಗಳವಾರ ಮುಂಜಾನೆ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ ತಿಳಿಸಿದೆ.
Last Updated 28 ಅಕ್ಟೋಬರ್ 2025, 15:58 IST
ಮೂವರು ಪ್ಯಾಲೆಸ್ಟೀನಿಯನ್ ಉಗ್ರರ ಹತ್ಯೆ: ಇಸ್ರೇಲ್

ಒತ್ತೆಯಾಳು ಅವಶೇಷ ಹಸ್ತಾಂತರ: ಇಸ್ರೇಲ್‌

Israel ಹಮಾಸ್‌ ಬಂಡುಕೋರರು ಗಾಜಾದಲ್ಲಿರುವ ರೆಡ್‌ ಕ್ರಾಸ್‌ ಸಂಸ್ಥೆಗೆ ಮತ್ತೊಬ್ಬ ಒತ್ತೆಯಾಳುವಿನ ಅವಶೇಷ ಹಸ್ತಾಂತರಿಸಿದ್ದಾರೆ ಎಂದು ಇಸ್ರೇಲ್‌ ಸೇನೆ ಸೋಮವಾರ ತಿಳಿಸಿದೆ.
Last Updated 28 ಅಕ್ಟೋಬರ್ 2025, 15:57 IST
ಒತ್ತೆಯಾಳು ಅವಶೇಷ ಹಸ್ತಾಂತರ: ಇಸ್ರೇಲ್‌

ಕರೂರು ಕಾಲ್ತುಳಿತ: ವಿಜಯ್‌ ನೀಡಿದ್ದ ₹20 ಲಕ್ಷ ಹಣ ವಾಪಸ್‌ ನೀಡಿದ ಮಹಿಳೆ

Vijay Compensation Returned: ಕರೂರಿನ ಕಾಲ್ತುಳಿತ ಸಂತ್ರಸ್ತರ ಕುಟುಂಬದಿಂದ ನಟ ವಿಜಯ್‌ ನೀಡಿದ್ದ ₹20 ಲಕ್ಷ ಪರಿಹಾರ ಹಣ ವಾಪಸ್‌ ಮಾಡಲಾಗಿದೆ. ಭೇಟಿ ನೀಡದುದರಿಂದ ಅಸಮಾಧಾನಗೊಂಡ ಪತ್ನಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
Last Updated 28 ಅಕ್ಟೋಬರ್ 2025, 15:56 IST
ಕರೂರು ಕಾಲ್ತುಳಿತ: ವಿಜಯ್‌ ನೀಡಿದ್ದ ₹20 ಲಕ್ಷ ಹಣ ವಾಪಸ್‌ ನೀಡಿದ ಮಹಿಳೆ
ADVERTISEMENT
ADVERTISEMENT
ADVERTISEMENT