ಈ ವೇಳೆ ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದರ್ಶನ ನಾಯಕ, ಕೆಪಿಸಿಸಿ ವೀಕ್ಷಕ ರಾಘವೇಂದ್ರ ಮಾನಸಗಲ್, ಅಬ್ದುಲ್ ರಜಾಕ್, ಮಂಜುಳಾ ಗೂಳಿ, ಬಾಷುಮೀಯಾ ವಡಗೇರಿ, ಮರೆಪ್ಪ ಬಿಳ್ಹಾರ, ಶ್ಯಾಮಸನ್ ಮಾಳಿಕೇರಿ, ಗಣೇಶ ದುಪ್ಪಲ್ಲಿ, ಚನ್ನಕೇಶವ ಬಾಣತಿಹಾಳ, ಅಭಿಷೇಕ ದಾಸನಕೇರಿ, ಕೃಷ್ಣ, ರಾಜಕುಮಾರ ಗಣೇರ್, ಹಣಮಂತ್ರಾಯಗೌಡ ತೇಕರಾಳ ಸೇರಿದಂತೆ ಕಾರ್ಯಕರ್ತರು ಇದ್ದರು.