<p><strong>ಕಕ್ಕೇರಾ: </strong>ಸಮೀಪದ ತಿಂಥಣಿ ಪಿಡಿಒ, ನರೇಗಾ ಅಭಿಯಂತರರು, ಅಧ್ಯಕ್ಷರು ಸರಿಯಾಗಿ ಬಾರದೇ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಆಕ್ರೋಶವ್ಯಕ್ತಪಡಿಸಿ ಗುರುವಾರ ಪ್ರತಿಭಟನೆ ಆರಂಭಿಸಿದ ಸದಸ್ಯರು ಶುಕ್ರವಾರ ಸಹ<br />ಮುಂದುವರಿಸಿದರು.</p>.<p>ಸ್ಥಳಕ್ಕೆ ವಿವಿಧ ಅಧಿಕಾರಿಗಳು ಬಂದು ಮನವಿಲಿಸಿದರೂ ಸದಸ್ಯರು ಮಾತ್ರ ಒಪ್ಪಲಿಲ್ಲ.</p>.<p>ಪ್ರತಿಭಟನೆಯ ಮುಂದಾಳತ್ವವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಬೈರಣ್ಣ ಅಂಬಿಗೇರ, ತಿಂಥಣಿ ಸೇರಿದಂತೆ ಗ್ರಾ.ಪಂ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಲ್ಲ. ಬೀದಿ ದೀಪ ಅವ್ಯವಸ್ಥೆ, ರಸ್ತೆಗಳು ಹಾಳಾಗಿದ್ದು ದುರಸ್ತಿ ಮಾಡುತ್ತಿಲ್ಲ, ಸ್ವಚ್ಛತೆ ಇಲ್ಲ.</p>.<p>ನರೇಗಾ ಸೇರಿ ಅನೇಕ ಕೆಲಸಗಳು ಹಾಗೇ ಉಳಿದಿವೆ ಎಂದು ಆಕ್ರೋಶವ್ಯಕ್ತಪಡಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಪಿಡಿಒ ನಾನು ವಾರದಲ್ಲಿ 2 ದಿನ ಕರ್ತವ್ಯಕ್ಕೆ ಹಾಜರಾಗಿದ್ದೇನೆ, ಹಾಜರಿ ಪುಸ್ತಕ ನೋಡಿ ಎಂದಾಗ, ತಾವು ಸುರಪೂರಕ್ಕೆ ಪುಸ್ತಕ ತರಿಸಿ ಸಹಿ ಮಾಡಿದ್ದೀರಿ ಎಂದು ಸದಸ್ಯರು ಆರೋಪಿಸಿದ್ದಾರೆ. ಪೋಲಿಸ್ ಅಧಿಕಾರಿಗಳು ಮನವೊಲಿಸಿದರೂ ಪ್ರಯೋಜನವಾಗಲಿಲ್ಲ.</p>.<p>ತಾಲ್ಲೂಕು ಪಂಚಾಯತ ವ್ಯವಸ್ಥಾಪಕರು ಆಗಮಿಸಿ, ಪಂಚಾಯಿತಿ ಬಾಗಿಲು ತೆಗೆಸಿ, ಸಾರ್ವಜನಿಕರಿಗೆ ಅನೂಕುಲ ಮಾಡಿಕೊಟ್ಟಿದ್ದು, ಸಾರ್ವಜನಿಕರು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.</p>.<p>ಗ್ರಾಮ ಪಂಚಾಯಿತಿ ಸದಸ್ಯರಾದ ಮಾರುತಿ ಬೂದಗುಂಪಿ, ಭೀಮರಾಯ ರಾಯಗೇರಿ, ಸಲಿಂಸಾಬ ಕಂಬಾರ, ಶರಣು ಶಾಂತಪುರ, ಮಂಜುನಾಥ ಬೂದಗುಂಪಿ, ರಂಗನಾಥ ನಾಯಕ, ಗುರು ಸಾಹುಕಾರ, ಬಾಬು ಹವಾಲ್ದಾರ್ , ಗಂಗಾಧರನಾಯಕ, ಮಲ್ಲಿಕಾಜರ್ುನ ಸಾಹುಕಾರ, ಭಿನಶಪ್ಪಗೌಡ, ಭೀಮಣ್ಣ ಕವಾಲ್ದಾರ್, ಮಂಜುನಾಥ ಸಾಹುಕಾರ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಕ್ಕೇರಾ: </strong>ಸಮೀಪದ ತಿಂಥಣಿ ಪಿಡಿಒ, ನರೇಗಾ ಅಭಿಯಂತರರು, ಅಧ್ಯಕ್ಷರು ಸರಿಯಾಗಿ ಬಾರದೇ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಆಕ್ರೋಶವ್ಯಕ್ತಪಡಿಸಿ ಗುರುವಾರ ಪ್ರತಿಭಟನೆ ಆರಂಭಿಸಿದ ಸದಸ್ಯರು ಶುಕ್ರವಾರ ಸಹ<br />ಮುಂದುವರಿಸಿದರು.</p>.<p>ಸ್ಥಳಕ್ಕೆ ವಿವಿಧ ಅಧಿಕಾರಿಗಳು ಬಂದು ಮನವಿಲಿಸಿದರೂ ಸದಸ್ಯರು ಮಾತ್ರ ಒಪ್ಪಲಿಲ್ಲ.</p>.<p>ಪ್ರತಿಭಟನೆಯ ಮುಂದಾಳತ್ವವಹಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಬೈರಣ್ಣ ಅಂಬಿಗೇರ, ತಿಂಥಣಿ ಸೇರಿದಂತೆ ಗ್ರಾ.ಪಂ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಕುಡಿಯುವ ನೀರಿಲ್ಲ. ಬೀದಿ ದೀಪ ಅವ್ಯವಸ್ಥೆ, ರಸ್ತೆಗಳು ಹಾಳಾಗಿದ್ದು ದುರಸ್ತಿ ಮಾಡುತ್ತಿಲ್ಲ, ಸ್ವಚ್ಛತೆ ಇಲ್ಲ.</p>.<p>ನರೇಗಾ ಸೇರಿ ಅನೇಕ ಕೆಲಸಗಳು ಹಾಗೇ ಉಳಿದಿವೆ ಎಂದು ಆಕ್ರೋಶವ್ಯಕ್ತಪಡಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಪಿಡಿಒ ನಾನು ವಾರದಲ್ಲಿ 2 ದಿನ ಕರ್ತವ್ಯಕ್ಕೆ ಹಾಜರಾಗಿದ್ದೇನೆ, ಹಾಜರಿ ಪುಸ್ತಕ ನೋಡಿ ಎಂದಾಗ, ತಾವು ಸುರಪೂರಕ್ಕೆ ಪುಸ್ತಕ ತರಿಸಿ ಸಹಿ ಮಾಡಿದ್ದೀರಿ ಎಂದು ಸದಸ್ಯರು ಆರೋಪಿಸಿದ್ದಾರೆ. ಪೋಲಿಸ್ ಅಧಿಕಾರಿಗಳು ಮನವೊಲಿಸಿದರೂ ಪ್ರಯೋಜನವಾಗಲಿಲ್ಲ.</p>.<p>ತಾಲ್ಲೂಕು ಪಂಚಾಯತ ವ್ಯವಸ್ಥಾಪಕರು ಆಗಮಿಸಿ, ಪಂಚಾಯಿತಿ ಬಾಗಿಲು ತೆಗೆಸಿ, ಸಾರ್ವಜನಿಕರಿಗೆ ಅನೂಕುಲ ಮಾಡಿಕೊಟ್ಟಿದ್ದು, ಸಾರ್ವಜನಿಕರು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.</p>.<p>ಗ್ರಾಮ ಪಂಚಾಯಿತಿ ಸದಸ್ಯರಾದ ಮಾರುತಿ ಬೂದಗುಂಪಿ, ಭೀಮರಾಯ ರಾಯಗೇರಿ, ಸಲಿಂಸಾಬ ಕಂಬಾರ, ಶರಣು ಶಾಂತಪುರ, ಮಂಜುನಾಥ ಬೂದಗುಂಪಿ, ರಂಗನಾಥ ನಾಯಕ, ಗುರು ಸಾಹುಕಾರ, ಬಾಬು ಹವಾಲ್ದಾರ್ , ಗಂಗಾಧರನಾಯಕ, ಮಲ್ಲಿಕಾಜರ್ುನ ಸಾಹುಕಾರ, ಭಿನಶಪ್ಪಗೌಡ, ಭೀಮಣ್ಣ ಕವಾಲ್ದಾರ್, ಮಂಜುನಾಥ ಸಾಹುಕಾರ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>