ಪ್ರತಿಭಟನೆಯಲ್ಲಿ ದೇವಿಂದ್ರ ಹೆಗ್ಗಡೆ, ನೀಲಕಂಠ ಬಡಿಗೇರ, ಕಿಶನ್ ರಾಠೋಡ್, ಶಿವಪುತ್ರ ಜವಳಿ, ಶಾಂತಪ್ಪ ಕಟ್ಟಿಮನಿ, ಯಲ್ಲಪ್ಪ ದೊಡ್ಮನಿ, ರುದ್ರಪ್ಪ ಹುಲಿಮನಿ, ಅಮರೇಶ ವಿಭೂತಿಹಳ್ಳಿ, ವಾಸುದೇವ ಕಟ್ಟಿಮನಿ, ಶಿವಕುಮಾರ ತಳವಾರ, ವಸಂತ ಸುರಪುರ, ನಿಜಗುಣ ದೋರನಹಳ್ಳಿ, ಶರಣು ದೋರನಹಳ್ಳಿ, ಮಾನಸಿಂಗ್ ಚವ್ಹಾಣ, ವಿಜಯಕುಮಾರ ಎದುರುಮನಿ, ಬಾಬುರಾವ್ ಭೂತಾಳಿ, ರಾಮಣ್ಣ ಸಾದ್ಯಾಪುರ, ಭೀಮರಾಯ ಹೊಸ್ಮನಿ, ಮಲ್ಲಪ್ಪ ಗೋಗಿ, ಶಿವುಕುಮಾರ ತಳವಾರ, ಭೀಮರಾಯ, ಯಮನಪ್ಪ ರೇವಲ್, ಚಂದ್ರು ಚಕ್ರವರ್ತಿ, ವಿನೋದ ರಾಠೋಡ, ಗ್ಯಾನಪ್ಪ ಅಣಬಿ, ಮರೆಪ್ಪ ಜಾಲಿಬೆಂಚಿ, ಬಸವರಾಜ ತಳವಾರ, ಹೊನ್ನಪ್ಪ ಗಂಗನಾಳ, ರಾಯಪ್ಪ ಗಂಗನಾಳ, ಶರಣುರಡ್ಡಿ,ಬಸವರಾಜ ಪೂಜಾರಿ, ಹಣಮಂತ ಇದ್ದರು.