ಯಾದಗಿರಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಪರಿಹಾರ ಬೋಧನೆಯ ಗಣಿತ ಪಠ್ಯ ಬೋಧಿಸಲಾಯಿತು
ಜಿಲ್ಲೆಯಲ್ಲಿ ಅನ್ನುತ್ತೀರ್ಣದವರಿಗೆ ಪರಿಹಾರ ಬೋಧನೆ ಹಮ್ಮಿಕೊಳ್ಳಲಾಗಿದೆ. ಎರಡನೇ ಹಂತದ ಪರೀಕ್ಷೆ ಏಪ್ರಿಲ್ 24ರಿಂದ ಮೇ 8ರವರೆಗೆ ನಡೆಯಲಿದೆ
ಸಿ.ಕೆ.ಕುಳಗೇರಿ ಉಪನಿರ್ದೇಶಕ ಪದವಿ ಪೂರ್ವ ಶಿಕ್ಷಣ ಇಲಾಖೆ
ಶಿಕ್ಷಣ ಇಲಾಖೆಯು ಎರಡನೇ ಹಂತದ ಪರೀಕ್ಷೆಗಾಗಿ ಪರಿಹಾರ ಬೋಧನೆ ಆಯೋಜಿಸಿರುವುದು ಉತ್ತಮವಾಗಿದೆ. ಆದರೆ ಕೇವಲ 13 ದಿನಗಳಲ್ಲಿ ಸಂಪೂರ್ಣವಾಗಿ ಪಠ್ಯಕ್ರಮ ಮುಗಿಸಲು ಸಾಧ್ಯವಿಲ್ಲ
ಹೆಸರು ಹೇಳಲು ಇಚ್ಛಿಸದ ಉಪನ್ಯಾಸಕ
9 ಪರೀಕ್ಷಾ ಕೇಂದ್ರಗಳು
ಜಿಲ್ಲೆಯಲ್ಲಿ ಪರೀಕ್ಷೆ–2ಕ್ಕೆ 9 ಪರೀಕ್ಷಾ ಕೇಂದ್ರಗಳನ್ನು ಶಿಕ್ಷಣ ಇಲಾಖೆ ಗುರುತಿಸಿದೆ. ಜಿಲ್ಲಾ ಕೇಂದ್ರವಾದ ಯಾದಗಿರಿಯಲ್ಲಿ 3 ಶಹಾಪುರ ಸುರಪುರದಲ್ಲಿ ತಲಾ 2 ಗುರುಮಠಕಲ್ ಮತ್ತು ಹುಣಸಗಿಯಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ–2 ನಡೆಯಲಿದೆ.