ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಯಾದಗಿರಿ | ಪರಿಹಾರ ಬೋಧನೆ: 13 ದಿನಗಳಲ್ಲಿ ಪಠ್ಯ ಬೋಧಿಸುವ ಅನಿವಾರ್ಯತೆ

Published : 13 ಏಪ್ರಿಲ್ 2025, 6:16 IST
Last Updated : 13 ಏಪ್ರಿಲ್ 2025, 6:16 IST
ಫಾಲೋ ಮಾಡಿ
Comments
ಯಾದಗಿರಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಪರಿಹಾರ ಬೋಧನೆಯ ಗಣಿತ ಪಠ್ಯ ಬೋಧಿಸಲಾಯಿತು
ಯಾದಗಿರಿಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಪರಿಹಾರ ಬೋಧನೆಯ ಗಣಿತ ಪಠ್ಯ ಬೋಧಿಸಲಾಯಿತು
ಜಿಲ್ಲೆಯಲ್ಲಿ ಅನ್ನುತ್ತೀರ್ಣದವರಿಗೆ ಪರಿಹಾರ ಬೋಧನೆ ಹಮ್ಮಿಕೊಳ್ಳಲಾಗಿದೆ. ಎರಡನೇ ಹಂತದ ಪರೀಕ್ಷೆ ಏಪ್ರಿಲ್ 24ರಿಂದ ಮೇ 8ರವರೆಗೆ ನಡೆಯಲಿದೆ
ಸಿ.ಕೆ.ಕುಳಗೇರಿ ಉಪನಿರ್ದೇಶಕ ಪದವಿ ಪೂರ್ವ ಶಿಕ್ಷಣ ಇಲಾಖೆ
ಶಿಕ್ಷಣ ಇಲಾಖೆಯು ಎರಡನೇ ಹಂತದ ಪರೀಕ್ಷೆಗಾಗಿ ಪರಿಹಾರ ಬೋಧನೆ ಆಯೋಜಿಸಿರುವುದು ಉತ್ತಮವಾಗಿದೆ. ಆದರೆ ಕೇವಲ 13 ದಿನಗಳಲ್ಲಿ ಸಂಪೂರ್ಣವಾಗಿ ಪಠ್ಯಕ್ರಮ ಮುಗಿಸಲು ಸಾಧ್ಯವಿಲ್ಲ
ಹೆಸರು ಹೇಳಲು ಇಚ್ಛಿಸದ ಉಪನ್ಯಾಸಕ
9 ಪರೀಕ್ಷಾ ಕೇಂದ್ರಗಳು
ಜಿಲ್ಲೆಯಲ್ಲಿ ಪರೀಕ್ಷೆ–2ಕ್ಕೆ 9 ಪರೀಕ್ಷಾ ಕೇಂದ್ರಗಳನ್ನು ಶಿಕ್ಷಣ ಇಲಾಖೆ ಗುರುತಿಸಿದೆ. ಜಿಲ್ಲಾ ಕೇಂದ್ರವಾದ ಯಾದಗಿರಿಯಲ್ಲಿ 3 ಶಹಾಪುರ ಸುರಪುರದಲ್ಲಿ ತಲಾ 2 ಗುರುಮಠಕಲ್‌ ಮತ್ತು ಹುಣಸಗಿಯಲ್ಲಿ ತಲಾ ಒಂದು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ–2 ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT