ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ತಿಂಥಣಿ ಸಿದ್ದರಾಮಾನಂದಪುರಿ ಸ್ವಾಮೀಜಿ, ಛಲವಾದಿ ಗುರುಪೀಠ ಚಿತ್ರದುರ್ಗದ ಬಸವನಾಗಿದೇವ ಶರಣರು, ಬಸವಮೂರ್ತಿ ಮಾದರಚನ್ನಯ್ಯ ಸ್ವಾಮೀಜಿ, ಡಾ.ಭೀಮಣ್ಣ ಮೇಟಿ, ಮಹಾರಾಜ ದಿಗ್ಗಿ, ಪ್ರಭು ಎಂ. ಬುಕ್ಕಲ್, ಭೀಮರಾವ್ ಸುಂಗಲ್ಕರ್, ಮರೆಪ್ಪ ಬುಕ್ಕಲ್, ಬಸವರಾಜ ಸೊನ್ನದ, ಶಿವರಾಜ ಬಾಗೂರ, ವಿನಯಕುಮಾರ ಯಾದಗಿರಿ, ಅಶೋಕ ಕರಣಗಿ, ಸಾಬಣ್ಣ ವರೀಕೆರಿ, ಹಣಮಂತ್ರಾಯಗೌಡ ತೇಕರಾಳ, ಭೀಮಣ್ಣ ಚಿನ್ನಿ, ಮರೆಪ್ಪ ಜಡಿ, ಗುರುನಾಥ ನಾಟೇಕಾರ, ಫಕೀರ್ ಅಹಮ್ಮದ್ ಮರಡಿ ಇದ್ದರು.