ಕೇವಲ ಪಾಠ ಸರಿಯಾಗಿ ಮಾಡದ ಕಾರಣ ವಿದ್ಯಾರ್ಥಿಗಳು ರೊಚ್ಚಿಗೆದ್ದು ಶಿಕ್ಷಕರನ್ನು ಹಿಗ್ಗಾಮುಗ್ಗಾ ಥಳಿಸಿರುವುದು ಇದು ನೆಪ ಮಾತ್ರ. ಆದರೆ, ಇದರ ಹಿಂದೆ ಇನ್ನೇನೊ ಬೇರೆ ಇದೆ ಅದಕ್ಕಾಗಿ ವಸತಿ ಶಾಲೆಯ ಉನ್ನತ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಂದ ನೈಜ ಮಾಹಿತಿಯನ್ನು ಪಡೆದಾಗ ಮಾತ್ರ ನಿಜ ಸಂಗತಿ ಹೋರ ಬರುತ್ತದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.