ಐದು ದಿನಗಳವರೆಗೆ ದೇವಸ್ಥಾನ ಸಮೀತಿಯಿಂದ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಸಂಜೆ ನಡೆದ ರಥೋತ್ಸವದಲ್ಲಿ ಗ್ರಾಮದ ಹಿರಿಯರಾದ ರಾಜಶೇಖರ ಗೌಡ ಪಾಟೀಲ, ಸಂಗನಗೌಡ ಪೊಲೀಸ್ ಪಾಟೀಲ, ಎಸ್.ಪಿ.ದಯಾನಂದ, ಮೋಹನ ಕುಲರ್ಣಿ, ಕರೆಪ್ಪ ವಜ್ಜಲ, ಗ್ರಾ.ಪಂ ಅಧ್ಯಕ್ಷ ಶಿವನಗೌಡ ಪಾಟೀಲ, ಅಮರೇಶ ಬಸನಗೌಡ್ರ, ಬಸಯ್ಯ ಹಿರೇಮಠ ಸೇರಿದಂತೆ ಇತರರು
ಇದ್ದರು.