ರೈತ ಸಂಘದ ಹಸಿರು ಶಾಲು, ಕಾರ್ಮಿಕರ ಸಂಘಟನೆಯ ಕೆಂಪು ಬಾವುಟ ಪ್ರತಿಭಟನೆ ವೇಳೆ ರಾರಾಜಿಸುತ್ತಿದ್ದವು. ಪ್ರತಿಭಟನೆಯಲ್ಲಿಶರಣಗೌಡ ಗೂಗಲ್, ಎಸ್.ಎಂ.ಸಾಗರ, ದಾವಲಸಾಬ್ ನದಾಫ್, ಶರಣು ಮಂದರವಾಡ, ಜಯಕಾಂತ ತೋಟದ, ಗಾಲಿಬಸಾಬ ಬೆಳೆಗೇರಾ, ಚಂದ್ರಶೇಖರ ಚಾಮನಾಳ, ಹೊನ್ನೇಶ ಅನವಾರ, ಜಮಾಲಸಾಬ, ಗಣೇಶ ಅನವಾರ ಸೇರಿದಂತೆ ಆರ್ಕೆಎಸ್, ಸಿಐಟಿಯು, ರೈತ ಸಂಘ, ಹಸಿರು ಸೇನೆ, ಆಟೊ ಚಾಲಕರ ಸಂಘದ ಪ್ರಮುಖರುಭಾಗವಹಿಸಿದ್ದರು.