ಎರಡೂವರೆ ಕಿ.ಮೀ ನಡೆದು ಕೃಷ್ಣಾ ನದಿ ತೀರದ ಸಂಗಮ ಗ್ರಾಮ ತಲುಪಿದ ವೃದ್ಧ ದಂಪತಿ
ವಾಟ್ಕರ್ ನಾಮದೇವ
Published : 14 ಫೆಬ್ರುವರಿ 2026, 8:07 IST
Last Updated : 14 ಫೆಬ್ರುವರಿ 2026, 8:07 IST
ಫಾಲೋ ಮಾಡಿ
Comments
ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದೇನೆ. ಸೋಮವಾರ ಕಚೇರಿಗೆ ಹೋಗಿ ಸಂಪೂರ್ಣ ಮಾಹಿತಿಯನ್ನು ಪಡೆದು ವಿಚಾರಣೆ ನಡೆಸಿ ತಪ್ಪಿತಸ್ಥ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು
– ರವಿಂದ್ರ ದಿಗ್ಗಿ, ಡಿಟಿಒ ಯಾದಗಿರಿ
ವೃದ್ಧ ದಂಪತಿಗಳನ್ನು ಅವಮಾನಿಸಿ ಬಸ್ಸಿನಿಂದ ಇಳಿಸಿದ ತಪ್ಪಿತಸ್ಥ ಸಾರಿಗೆ ಇಲಾಖೆಯ ಚಾಲಕ ನಿರ್ವಾಹಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸುಕ್ಷೇತ್ರ ಸಂಗಮಕ್ಕೆ ಪ್ರತಿನಿತ್ಯ ಬಸ್ ಸೌಲಭ್ಯ ಒದಗಿಸಬೇಕು
– ಮಂಜುನಾಥ್ ರೆಡ್ಡಿ, ಚೆನ್ನೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜ್ಯ ರೈತ ಸಂಘದ